ಹಂಪಿ ಜ.14
ಅಂಬಾ ಜಾತ್ರೆಗೆ ದೇವಿಯ ದರ್ಶನ ಪಡೆದು ಮರಳಿ ಊರಿಗೆ ಬರುವ ಮುನ್ನವೆ ಮರಳಿ ಬಾರದ ಊರಿಗೆ ಪಯಣ.






ಚಳ್ಳಕೆರೆ ಹೌದು
ತಾಲೂಕಿನ ಗೋಪನಹಳ್ಳಿ ಗ್ರಾಮದ ಸಮೀಪದ ರೆಡ್ಡಿಹಳ್ಳಿ ಗ್ರಾಮದ ಯುವಕ ತಿಪ್ಪೇಸ್ವಾಮಿ 22 ವರ್ಷದ ಯುವಕ 15 ಜನ ಸ್ನೇಹಿತರೊಂದಿಗೆ ಭಾನುವಾರ ಕ್ಲೂಜರ್ ವಾಹನದಲ್ಲಿ ಅಂಬಾ ಜಾತ್ರೆಗೆ ಹೋಗಿ ಜಾತ್ರೆ ಮುಗಿಸಿಕೊಂಡು ಸುಕ್ಷೇತ್ರ ಹಂಪಿ ನೋಡಲು ಹೋಗಿ ತುಂಗಭದ್ರ ನದಿಯ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ
ಇತ್ತ ಸುದ್ದಿ ತಿಳಿತಿದಂತೆ ತಂದೆ ತಾಯಿಗಳು ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದೆ
About The Author
Discover more from JANADHWANI NEWS
Subscribe to get the latest posts sent to your email.