
ಚಳ್ಳಕೆರೆ ಜೂ.13
ತಾಲ್ಲೂಕು ಪಂಚಾಯತ್ ಆಡಳೀತ ಅಧಿಕಾರಿ ಹಾಗೂ ಜಂಟಿ ನಿರ್ದೇಶಕ ಡಾ.ಮಂಜುನಾಥ್ ಇವರ ಅಧ್ಯಕ್ಷತೆಯಲ್ಲಿ ಜೂ.20 ರಶುಕ್ರವಾರ ಬೆಳಗ್ಗೆ 10.30 ಕ್ಕೆ ಸರಿಯಾಗಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿಸಾಮನ್ಯ ಸಭೆ ಆಯೋಜಿಸಲಾಗಿದ್ದು.
ಸಭೆಯಲ್ಲಿ ಶಾಸಕ ಟಿ.ರಘುಮೂರ್ತಿಯವರು ಭಾಗವಹಿಸಲಿದ್ದು ಅಗತ್ಯ ಮಾಹಿತಿಯನ್ನು ಜೂ.16 ರೊಳಗೆ ಇಲಾಖೆಯ ಪ್ರಗತಿ ವರದಿಯನ್ನು ತಾಲೂಕು ಪಂಚಾಯತ್ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author
Discover more from JANADHWANI NEWS
Subscribe to get the latest posts sent to your email.