ಮಾಡಿದಷ್ಟು ನೀಡಿ ಭಿಕ್ಷೆ ತತ್ವ ಸಾರಿದ ಮಹಿಮಾ ಪುರುಷ ಹಟ್ಟಿ ತಿಪ್ಪೇಶ ಅಕ್ಷರಗಳಲ್ಲಿನ ಮಹಿಮೆ ವರ್ಣಿಸಿದ ರೇಖಾ ಮುಸ್ಟೂರು..

ತಿ. ತಿಪ್ಪೆಯ ಮೇಲೆ ತಪಸ್ಸು ಮಾಡಿ
ಪ್ಪೇ. ಪಣಿಯಪ್ಪನೆಂಬ ಭಕ್ತನನ್ನು ಪಡೆದು
ರು. ರುದ್ರಮುನಿ ಸ್ವಾಮಿಯು
ಮಾಡಿದಷ್ಟು ನೀಡು ಭಿಕ್ಷೆ
ಎಂದು ಕಾಯಕರಿಗೆ
ದ್ರ. ದರ್ಶನ ಮಾಡಿಸಿ ಪವಾಡ ಪುರುಷನಾಗಿ
ಸ್ವಾಮಿ. ಸ್ವಾಮಿಯ ಅವತಾರ ಧರಿಸಿ ನಾಯಕನಹಟ್ಟಿ ಕ್ಷೇತ್ರಕ್ಕೆ ಭಕ್ತಿಯ ಮಾರ್ಗ ಸೂಚಿಸಿರುವ
ಶ್ರೀ ತಿಪ್ಪೇರುದ್ರಸ್ವಾಮಿ ಒಡೆಯನಿಗೆ ಶರಣು ಶರಣಾರ್ಥಿಗಳು.
ರೇಖಾ ಮಂಜು ಮುಸ್ಟೂರು

About The Author
Discover more from JANADHWANI NEWS
Subscribe to get the latest posts sent to your email.