ಚಳ್ಳಕೆರೆ ಫೆ.10 ವೇದಾ ಸಮೂಹ ಶಿಕ್ಷಣ ಸಂಸ್ಥೆ ಸಾಣೀಕೆರೆ ಇವರಿಂದ
ಹದಿಹರೆಯದ ಮಕ್ಕಳನ್ನು ಸಂಭಾಳಿಸುವಲ್ಲಿ ಪೋಷಕರ ಪಾತ್ರ ಎಂಬ ವಿಷಯ ಕುರಿತು ಖ್ಯಾತ ಮನೋವೈದ್ಯರಾದ ಡಾ. ಶಶಿಧರ್ ಮತ್ತು ಅವರ ತಂಡದಿಂದ ಕಾರ್ಯಗಾರ ಹಮ್ಮಿಕೊಂಡಿದ್ದು ಮಕ್ಕಳು ಇತ್ತೀಚಿಗೆ ಮೊಬೈಲ್, ಟಿವಿ ಹಾಗೂ ಸಾಮಾಜಿಕ ಮಾಧ್ಯಮಗಳಿಂದ ಹೇಗೆ ದಾರಿ ತಪ್ಪುತ್ತಿದ್ದಾರೆ ಎಂಬ ಅರಿವು ಬೆಳೆಸುವುದರೊಂದಿಗೆ…
- ಓದಿನ ಕಡೆ ಆಸಕ್ತಿ ಬೆಳೆಸುವಲ್ಲಿ ಪೋಷಕರ ಪಾತ್ರ
- ಚಟಗಳಿಗೆ ಬಲಿಯಾಗದಂತೆ ಅವರ ಮೇಲೆ ನಿಗಾವಹಿಸುವುದು ಹೇಗೆ
- ಹದಿಹರೆಯದ ಮಕ್ಕಳೊಂದಿಗೆ ತಂದೆ ತಾಯಿ ಒಡನಾಟ
- ಮಕ್ಕಳ ಭವಿಷ್ಯವನ್ನು ರೂಪಿಸುವ ಮುಂದಾಲೋಚನ ಕ್ರಮ
- ಪೋಷಕರು ತಮ್ಮ ಮಕ್ಕಳ ಮುಂದೆ ಹೇಗೆ ಮಾತನಾಡಬೇಕು ಹಾಗೂ ಮಾದರಿಯಾಗಿ ಹೇಗೆ ವರ್ತಿಸಬೇಕು
- ಹೀಗೆ ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದಂತೆ ವೈದ್ಯರೊಂದಿಗೆ ಚರ್ಚಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ.
About The Author
Discover more from JANADHWANI NEWS
Subscribe to get the latest posts sent to your email.