September 16, 2025

ಚಳ್ಳಕೆರೆ ಅ.9  ಮಗಳ ವಿವಾಹ ಸಮಾರಂಭಕ್ಕೆ ಅದ್ದೂರಿಯ ಬೃಹತ್ ಪೆಂಡಲ್ ಕಾರ್ಯಕ್ಕೆ ಶಾಸಕ ಟಿ.ರಘುಮೂರ್ತಿ ಪೂಜೆ ಕಾರ್ಯ ನೆರವೇರಿಸಿ  ಚಾಲನೆ ನೀಡಿದರು.

ಚಳ್ಳಕೆರೆ ನಗರದ ಎಚ್.ಪಿ.ಪಿ.ಸಿ.ಕಾಲೇಜು ಮೈದಾನದಲ್ಲಿ

ಇದೇ ಅ. 20 ಹಾಗೂ 21ರಂದು ಚಳ್ಳಕೆರೆ ನಗರದ ಹೆಚ್‍.ಪಿ.ಪಿ.ಸಿ. ಕಾಲೇಜು ಮೈದಾನದಲ್ಲಿ ನಡೆಯಲಿರುವ ಶಾಸಕ  ಟಿ .ರಘುಮೂರ್ತಿ ಮಗಳ ಮದುವೆಯ ಕಾರ್ಯಕ್ರಮದ ಪೆಂಡಾಲ್ ಪೂಜಾ ಕಾರ್ಯಕ್ರಮನೆರವೇರಿಸಿದರು.

ನಗರ ಸೇರಿದಂತೆ ಚಳ್ಳಕೆರೆ ವಿಧಾನ‌ ಸಭಾ ಕ್ಷೇತ್ರದ ಪ್ರತಿ ಮನೆ ಮನೆಗೂ ಮಗಳ ವಿವಾಹ ಆಮಂತಣ ಪತ್ರಿಕೆಯನ್ನು ನಗರಭೆ‌.ಗ್ರಾಮಪಂಚಾಯತ್ ಹಾಗೂ  ಕಾರ್ಯಕರ್ತರು ತಲುಪಿಸುವ ಮೂಲಕೆ ಮದುವೆ ಕಾರ್ಯಕ್ರಮ ಕರೆಯಲು ಮುಂದಾಗಿದ್ದಾರೆ.

ಪೂಜಾ ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ. ರಾಜಣ್ಣ, ತಾ‌ಪಂ ಇ ಒ  ಶಶಿಧರ್. ಬೆಸ್ಕಾಂ ಎಇಇ ಶಿವಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ, ಶಶಿಧರ, ನಗರಸಭೆ ಸದಸ್ಯರುಗಳು, ಮುಖಂಡರು, ಕಾರ್ಯಕರ್ತರು ಹಾಗೂ ಇತರರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading