
ಚಳ್ಳಕೆರೆ ಅ.9
ಪೂರ್ವಜರು ಕಟ್ಟಿಸಿದ ಕೆರೆಗಳ ಜನ ಜಾನುವಾರು.ರೈತರ ಹಾಗೂಮನುಷ್ಯನ ಬದುಕಿನಲ್ಲಿ ಜೀವನಾಡಿಯಾಗಿರುವ ತುಂಬಿದ ಕೆರೆಗಳಿಗೆ ಬಾಗಿನ ಅರ್ಪಿಸಿದರೆ ಮುಂದಿನ ದಿನಮಾನಗಳಲ್ಲಿಯೂ ಕೆರೆಗಳು ನೀರಿನಿಂದ ತುಂಬಿರಲಿ ಎಂದು ಶಾಸಕ ಟಿ.ರಘುಮೂರ್ತಿಅಭಿಪ್ರಾಯ ಪಟ್ಟರು.





ತಾಲೂಕಿನ ನಗರಂಗೆರೆ ಗ್ರಾಮದ ಕೆರೆ ತುಂಬಿ ಕೋಡಿ ಬಿದ್ದಿದ್ದು ಕೆರೆಗೆ ಬಾಗಿನಹರ್ಪಿಸಿ ಮಾತನಾಡಿದರು. ಕೆರೆ ಕಟ್ಟೆ.ಕಾಲುವೆಗಳು ತುಂಬಿದರೆ ಅಂರ್ತಲ ಹೆಚ್ಚಳವಾಗಿ ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿನಸಮಸ್ಯೆ ನೀಗುತ್ತದೆ ಪೂರ್ವಜನರು ನಿರ್ಮಿಸಿದ ಕೆರೆ ಕಟ್ಟಗಳನ್ನು ಮುಂದಿನ ಪೀಳಿಗೆಗೆ ರಕ್ಚಣೆ ಮಾಡುವುದು ಎಲ್ಲರ ಹೊಣೆಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಉಪಾಧ್ಯಕ್ಷ.ಸದಸ್ಯರು.ಮಾಜಿ ತಾಪಂ ಅಧ್ಯಕ್ಷರು ಹಾಗೂ ಗ್ರಾಮಸ್ಥರು ಇತರರಿದ್ದರು.





About The Author
Discover more from JANADHWANI NEWS
Subscribe to get the latest posts sent to your email.