September 16, 2025

ಚಳ್ಳಕೆರೆ ಅ.9

ಅ. 10 ರ ಗುರುವಾರ ಬೆಳಿಗ್ಗೆ 10‌ ಗಂಟೆಗೆ ತಳಕು ಹೋಬಳಿ ವ್ಯಾಪ್ತಿಯ
ಬೇಡರೆಡ್ಡಿಹಳ್ಳಿ ಗ್ರಾಮದ ರೈತ ವಿಶ್ವನಾಥರೆಡ್ಡಿ ಇವರ  ತೋಟದಲ್ಲಿ “ತೋಟಗಾರಿಕೆ ಬೆಳೆಗಳ ತಾಂತ್ರಿಕ ತರಬೇತಿ”
ವಿಶೇಷವಾಗಿ ಟೋಮಟೋ ಮತ್ತು ಈರುಳ್ಳಿ ಬೆಳೆಯ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ತರಬೇತಿ ಕಾರ್ಯಗಾರದಲ್ಲಿ ವಿಷಯ ತಜ್ಞರು
ಭಾಗವಹಿಸಲಿದ್ದಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿ ತರಬೇತಿ ಕಾರ್ಯಕಾರ್ಯಗಾರವನ್ನು ಸದುಪತೋಗ ಪಡಿಸಿಕೊಳ್ಳುವ ಜತೆಗೆ ಯಶಸ್ವಿ ಗೋಳಿಸುವಂತೆ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಾ.ವಿರುಪಾಕ್ಷಪ್ಪ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading