
ಚಿತ್ರದುರ್ಗ: ಸಾಲ ಬಾದೆಗೆ ರೈತ ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
ಚಿತ್ರದುರ್ಗ ತಾಲುಯಕಿನ ಸಿರಿಗೆರೆ ಸಮೀಪದ ಪಳಿಕೇಹಳ್ಳಿಯ
ರೈತ ಕೆಂಚ ಹನುಮಂತಪ್ಪ (45) ಮಂಗಳವಾರ
ಸಂಜೆ ನೇಣಿಗೆ ಶರಣಾಗಿದ್ದಾರೆ. ಕೆಂಚ
ಹನುಂಮತಪ್ಪ ಖಾಸಗಿಯಾಗಿ ಕೈಗಡ ಸಾಲವನ್ನು
ಮಾಡಿಕೊಂಡಿದ್ದರು ಎನ್ನಲಾಗಿದೆ.ನಿರಂತರವಾಗಿ ಮೂರು ವರ್ಷಗಳಿಂದ ಒಂದಲ್ಲ
ಒಂದು ಕಾರಣದಿಂದ ಬರಗಾಲ, ಅಧಿಕ ಮಳೆ
ಹಾಗೂ ಹಂದಿ ಹಾವಳಿಯಿಂದ ಬೆಳೆ ನಷ್ಟ ಆದ
ಪರಿಣಾಮ, ಸಾಲದ ಸುಳಿಯಲ್ಲಿ ಸಿಲುಕಿದ್ದ ರೈತ ನೇಣಿಗೆ ಶರಣಾಗಿದ್ದು ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

About The Author
Discover more from JANADHWANI NEWS
Subscribe to get the latest posts sent to your email.