ಹೊಸದುರ್ಗ : ಪಟ್ಟಣದ ಖಾಸಗಿ ಶಾಲೆಯ ಪ್ರವಾಸದ ಬಸ್ ಒಂದು ಪಲ್ಟಿಯಾಗಿದ್ದ ಪರಿಣಾಮ ಬಸ್ನಲ್ಲಿದ್ದ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯಗಳಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗಣೇಶ್ ಗುಡಿ ಬಳಿ ನಡೆದಿದೆ.
ಪಟ್ಟಣದ ಸಂತ ಆಂಥೋಣಿ ಪ್ರೌಢಶಾಲೆ ಮಕ್ಕಳು ಉತ್ತರಕನ್ನಡ ಪ್ರವಾಸಕ್ಕೆ ಮೂರು ಬಸ್ಅ ನಲ್ಲಿ ತೆರಳಿದ್ದು
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಪೊಲೀಸ್ ವ್ಯಾಪ್ತಿಯಲ್ಲಿ
ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಬಸ್ನಲ್ಲಿ 50 ಮಕ್ಕಳ ಲ್ಲಿ ದಾಂಡೇಲಿ ಆಸ್ಪತ್ರೆ 40 ಮಕ್ಕಳು ದಾಖಲು ಆಗಿದ್ದು ಸಣ್ಣ ಪುಟ್ಟ ಗಾಯಗಳಾಗಿದೆ ಎನ್ನಲಾಗಿದ್ದು.
ಮೌಲಂಗಿ ಹೋಮ್ ಸ್ಟೇ ತಂಗಿದ್ದ ಹೊಸದುರ್ಗ ಸೆಂಟ್ ಅಂಥೋಣಿ ಶಾಲೆಯ 3 ಬಸ್ ಮಕ್ಕಳು ಬೆಳಿಗ್ಗೆ ಜಲಕ್ರೀಡೆ ಆಡಿ ಮತ್ತೆ ಪ್ರವಾಸ ತೆರಳುವಾಗ
ಗಣೇಶ್ ಗುಡಿ ಬಳಿ ಶಾಲಾ ಪ್ರವಾಸದ ಬಸ್ ಪಲ್ಟಿ ಯಾಗಿದೆ
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗಣೇಶ್ ಗುಡಿಯ ಬಳಿ ಈ ಘಟನೆ ನಡೆದಿದೆ. ಅಪಘಾತಕ್ಕೆ ಸಂಬಂಧಪಟ್ಟಂತೆ ಇನ್ನು ನಿಖರವಾದಂತಹ ಮಾಹಿತಿ ತಿಳಿದು ಬಂದಿಲ್ಲ.
About The Author
Discover more from JANADHWANI NEWS
Subscribe to get the latest posts sent to your email.