ಗುಡಿಸಲಿನಲ್ಲಿ ವಾಸ ಇರುವ ದಲಿತ ಬಡ ಕುಟುಂಬಕ್ಕೆ ಶೀಟ್ ಹಾಕಿಕೊಳ್ಳಲು ಧನ ಸಹಾಯ ಮಾಡಿದ ಪ್ರಭಾಕರ ಮ್ಯಾಸನಾಯಕ



ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ದೇವಸಮುದ್ರ ಗ್ರಾಮದ ಎಸ್ ಸಿ ಕಾಲೋನಿಯಲ್ಲಿ ಗುಡಿಸಲಿನಲ್ಲಿ ವಾಸವಾಗಿದ್ದ ಗಂಗಾಧರ ಇವರ ಮನೆಗೆ ಭೇಟಿ ನೀಡಿ ಮನೆ ಪರಿಸ್ಥಿತಿಯನ್ನು ಅರಿತ ಪ್ರಭಾಕರ ಅವರು ತೆಂಗಿನ ಗರಿ ತೆಗೆದು ಶೀಟ್ ಹಾಕಿಕೊಳ್ಳಲು ಧನ ಸಹಾಯ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರು ಸದಸ್ಯರಾದ ಪರಮೇಶ್ವರಪ್ಪ ಮಾಜಿ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ತಿಪ್ಪೇಸ್ವಾಮಿ, vsssn ಅಧ್ಯಕ್ಷ ಗಂಗಾಧರಪ್ಪ ಗ್ರಾಮ ಪಂಚಾಯತ್ ಸದಸ್ಯ ವಡೇರಹಳ್ಳಿ ಬಸವರಾಜ್ ಆಂಜನೇಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.