
ಹೊಸದುರ್ಗ;
ತಾಲೂಕಿನ ಮತ್ತೋಡು ಹೋಬಳಿ ಜಯಸುವರ್ಣಪುರ ಗ್ರಾಮದ ಶ್ರೀಜಯಲಿಂಗೇಶ್ವರ ಸ್ವಾಮಿಯ ನೂತನ ದೇವಾಲಯದ ಉದ್ಘಾಟನೆ, ಸ್ವಾಮಿಯ ವಿಗ್ರಹ ಮತ್ತು ವಿಮಾನ ಗೋಪುರ ಕಳಸಾರೋಹಣ ಹಾಗೂ ಧಾರ್ಮಿಕ ಸಮಾರಂಭವನ್ನು ಮೇ೯ರಂದು ಅಯೋಜಿಸಲಾಗಿದೆ ಎಂದು ದೇವಾಸ್ಥಾನ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳಸಾರೋಹಣ ಹಾಗೂ ಧಾರ್ಮಿಕ ಸಮಾರಂಭದ ಅಂಗವಾಗಿ ಮೇ,೮ರಂದು ಜಿ.ಎನ್. ಕೆರೆ ಗ್ರಾಮದ ಶ್ರೀದಶರಥ ಸ್ವಾಮಿ, ಕಂಚೀಪುರದ ಶ್ರೀ ವರದರಾಜಸ್ವಾಮಿ, ಶ್ರೀಅಂಜನೇಯಸ್ವಾಮಿ, ಶ್ರೀಕರಿಯಮ್ಮದೇವಿ, ಶ್ರೀಹಟ್ಟಿಲಕ್ಕಮ್ಮದೇವಿ ಕೂಡು ಬೇಟಿ, ಉತ್ಸವ ಹಾಗೂ ಗಂಗಾಪೂಜೆ, ಗೋಪೂಜೆ, ಸೇರಿದಂತೆ ನಾನಾ ಧಾರ್ಮಿಕ ಹೋಮ ಹವನ ಪೂಜಾ ಕಾರ್ಯಕ್ರಮಗಳ ಜರಗಲಿವೆ.
ಮೇ೯ರ ಬೆಳಿಗ್ಗೆ ೫ಗಂಟೆಯಿAದ ಸ್ವಾಮೀಯ ವಿಗ್ರಹ ಕಳಸರೋಹಣ ಹಾಗೂ ನಾನಾ ದಾರ್ಮಿಕ ಪೂಜಾ ಕಾರ್ಯಗಳು ನೆಡೆಯಲಿವೆ. ಬೇಳಿಗ್ಗೆ ೧೧ಕ್ಕೆ ಚಿತ್ರದುರ್ಗದ ಮುರಘರಾಜೇಂದ್ರ ಮಠದ ಅಡಳಿತ ಮಂಡಳಿ ಸದಸಯರಾದ ಶ್ರೀ ಡಾ. ಬಸವಕುಮಾರ ಸ್ವಾಮೀಜಿ, ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ.ಕರಿವೃಷಭ ದೇಶೀಕೇಂದ್ರಸ್ವಾಮೀಜಿ. ಬೇಲೂರು ಪುಷ್ಪಗಿರಿ ಮಠದ ಸೋಮಶೇಖರಸ್ವಾಮೀಜಿ, ಮೇಟಿಕುರ್ಕೆ ಮಠಧ ಬಸವಪ್ರಭು ಸ್ವಾಮೀಜಿಗಳು ಸಾನುದ್ದಯ ವಹಿಸು ಧಾರ್ಮೀಕ ಸಮಾರಂದಲ್ಲಿ ಸಚಿವ ಡಿ. ಸುದಾಕರ್, ಸಂಸದ ಗೋವಿಂದ ಎಂ ಕಾರಜೋಳ, ಶಾಸಕರಾದ ಬಿ.ಜಿ. ಗೋವಿಂದಪ್ಪ, ಕೆ.ಸಿ.ವೀರೇಂದ್ರಪಪ್ಪಿ, ಕೆ.ಎಸ್. ನವೀನ್, ಸಿ.ಬಿ ಸುರೇಶ್ಬಾಬು, ಮಾಜಿ ಸಚಿವರಾದ ಮಾಧುಸ್ವಾಮಿ, ಗೂಳಹಟ್ಟಿ ಶೇಖರ್,ಕೊಡಗು ಎಸ್ಪಿ ಡಾ. ಬೆನಕಪ್ರಸಾದ್, ನಿವೃತ್ತ್ ಜಿಲ್ಲಾಧಿಕಾರಿ ಶ್ರೀರಂಗಯ್ಯ, ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಎನ್. ಸಿದ್ದರಾಮಪ್ಪ, ಇತರರು ಬಾಗವಹಿಸುವರು ಎಂದು ದೇವಾಸ್ಥಾನ ಸಮಿತಿ ಗೌರವ ಅಧ್ಯಕ್ಷ ಶಿವಲಿಂಗರಾಜಪ್ಪ ಅಧ್ಯಕ್ ಅಶೋಕ್, ಉಪಾಧ್ಯಕ್ ಶ್ರೀನಿವಾಸ ತಿಳಿಸಿದ್ದಾರೆ,
(ದೇವಾಸ್ಥನದ ಪೋಟೋವನ್ನು ವಾಟ್ಸ÷್ಪö್ನಲ್ಲಿ ಕಳುಹಿಸುತ್ತೇನೆ)




About The Author
Discover more from JANADHWANI NEWS
Subscribe to get the latest posts sent to your email.