ಸಿರಿಗೆರೆ ಶ್ರೀತರಳುಬಾಳು ಹುಣ್ಣಿಮೆಯ ರೈತ ಸಂವಾದ ಕಾರ್ಯಕ್ರಮಕ್ಕೆ ಹೋಗಲು ನಾಯಕನಹಟ್ಟಿಯಲ್ಲಿ ಪೂರ್ವಭಾವಿ ಸಭೆ
ದಿನಾಂಕ 08-02-2025
ಶ್ರೀ ಸಿರಿಗೆರೆ ಶ್ರೀ ತರಳುಬಾಳು ಹುಣ್ಣಿಮೆ ಅಂಗವಾಗಿ 11.2.2025 ರಂದು ರೈತ ಸಂವಾದ ಕಾರ್ಯಕ್ರಮ ಭರಮಸಾಗರ ದಲ್ಲಿ ಹಮ್ಮಿಕೊಳ್ಳಲಾಗಿದೆ
ಭದ್ರಾ ಮೇಲ್ದಂಡೆ ಯೋಜನೆಯ ತ್ವರಿತಗತಿಗಾಗಿ ಈ ಸಂವಾದ ಕಾರ್ಯಕ್ರಮದಲ್ಲಿ ಭದ್ರಾ ಮೇಲ್ದಂಡೆಯಮುಖ್ಯ ಇಂಜಿನಿಯರ್ಗಳು ಅಧಿಕಾರಿಗಳುಮತ್ತು ಕೃಷಿ ತಜ್ಞರು ಮತ್ತು ನೀರಾವರಿ ತಜ್ಞರು ಆಗಮಿಸುತ್ತಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಸಭೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು
ಸಭೆಯಲ್ಲಿ ಭಾಗವಹಿಸಿದಂತ ರೈತ ಮುಖಂಡರಾದ ಬೇಡರೆಡ್ಡಿಹಳ್ಳಿ ಬಸವ ರೆಡ್ಡಿ ಆರ್ ಬಿ ನಿಜಲಿಂಗಪ್ಪ ಮಂಜಣ್ಣ ಮೀಸೆ ತಿಪ್ಪೇಸ್ವಾಮಿ ನಾಯಕನಹಟ್ಟಿ ಹೋಬಳಿಯ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರಾದ ಮುದಿಯಪ್ಪ ಡ್ರೈವರ್ ತಿಪ್ಪೇಸ್ವಾಮಿ ಕಾಟಯ್ಯ ಮುತ್ತಯ್ಯ ಪಾಲಯ್ಯ ಕೆ ಟಿ ನಾಗರಾಜ್ ಮುಂತಾದ ಮುಖಂಡರು ಭಾಗವಹಿಸಿದ್ದರು


About The Author
Discover more from JANADHWANI NEWS
Subscribe to get the latest posts sent to your email.