September 16, 2025
c-2.jpg

ಚಳ್ಳಕೆರೆ ಏ.7.ಸಾರ್ವಜನಿಕ ಸ್ಥಳದಲ್ಲಿ ಎರಡು ಕಡೆ ಇಸ್ಪೀಟ್ ಆಟವಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಚಳ್ಳಕೆರೆ ಪೋಲಿಸರು ಇಸ್ಪೀಟ್ ಅಡ್ಡೆಮೇಲೆ ದಾಳಿ ಪ್ರಕರಣ ದಾಖಲು. ಚಳ್ಳಕೆರೆ ತಾಲೂಕಿನ ರಡ್ಡಿಹಳ್ಳಿ ಗ್ರಾಮದ ಈಶ್ವರ ದೇವಸ್ಥಾನ ಹಾಗೂ ಗೋಪನಹಳ್ಳಿ ಗ್ರಾಮದ ಕೊಲ್ಲಾಪುರದಮ್ಮ ದೇವಸ್ಥಾನಗಳ ಸಾರ್ವಜನಿಕ ರೆಡ್ಡಿಹಳ್ಳಿ ಗ್ರಾಮದ ರಾಜಣ್ಣ ಹಾಗೂ ಇತರರು ಗುಂಪು ಕಟ್ಟಿಕೊಂಡು ಇಸ್ಪೀಟ್ ಆಡ್ಡೆಮೇಲೆ ದಾಳಿ ಮಾಡಿ3450 ರೂ ವಶಪಡಿಸಿಕೊಂಡು ಗೋಪನಹಳ್ಳಿ ಗ್ರಾಮದ ಸಂತೋಷ್ ಹಾಗೂ ಇತರರು ಇಸ್ಪೀಟ್ ಆಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ನಡೆಸಿ 4600 ರೂ ಹಾಗೂ ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.ದಾಳಿಯಲ್ಲಿಪಿಎಸ್ ಐ ಧರೆಪ್ಪ.ಸಿಬ್ಬಂದಿಗಳಾದ ಗಂಗಮ್ಮ.ಗಿರೀಶ್.ಗೋವಿಂದರಾಜ್.ಮೂರ್ತಿ. ಇತರರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading