ವರದಿ: ಕೆ.ಟಿ. ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪಿರಿಯಾಪಟ್ಟಣ ತಾಲೂಕು ಶಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಶಿಕ್ಷಕ ಧರ್ಮಪಾಲ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಒಕ್ಕೂಟದ ಖಜಾಂಚಿ ನಟರಾಜ್, ಮುಖಂಡರುಗಳಾದ ರಘುರಾಜ್, ಶಿವಮೂರ್ತಿ, ರಾಜು, ನಂದೀಶ್, ಜಗದೀಶ್, ಮಧು, ಗಿರೀಶ್, ಸತೀಶ್, ತೇಜಸ್, ಮಂಜು, ರಾಜಪ್ಪ, ಶಿವಕುಮಾರ್, ಪುಟ್ಟರಾಜು, ಕುಮಾರ್, ಧರ್ಮ,
ಡಿ.ಟಿ.ರಾಜು, ನಾಗಮಣಿ, ಪ್ರಮೀಳಾ, ಜ್ಯೋತಿ, ಜಯಮ್ಮ, ಶೀಲಾ, ರಾಜಮಣಿ, ಲತಾ, ಮಂಜುಳಾ, ನಾಗವೇಣಿ, ಪ್ರೇಮ, ಸಾವಿತ್ರಮ್ಮ ಸೇರಿದಂತೆ ಹಲವರು ಇದ್ದರು.

About The Author
Discover more from JANADHWANI NEWS
Subscribe to get the latest posts sent to your email.