December 14, 2025
Screenshot_20250107_165801.png

ಚಳ್ಳಕೆರೆ ಜ.7

ಕೂಲಿ‌ಕಾರ್ಮಿಕರು ಕೂಲಿ ಕೆಲಸದೊಂದಿಗೆ ಹೈನುಗಾರಿಕೆ ಮಾಡುವುದರಿಂದ ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಭಿ ಜೀವನ ನಡೆಸುವಂತೆ ರುಡ್ ಸೆಟ್ ಸಂಸ್ಥೆಯ ಉದಯ ಕುಮಾರ್ ಕಿವಿ ಮಾತು ಹೇಳಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿಎನ್ ಆರ್ ಎಲ್ ಎಂ .ವಿಭಾಗ ತಾಲ್ಲೂಕು ಪಂಚಾಯಿತಿ ರುಡ್ ಸೆಟ್ ಸಂಸ್ಥೆ ಚಿತ್ರದುರ್ಗ ಸಹಯೋಗದೊಂದಿಗೆ.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 100 ಮಾನವ ದಿನಗಳನ್ನು ಪೂರೈಸಿರುವ ಅಕುಶಲ ಕೂಲಿ ಕಾರ್ಮಿಕರಿಗೆ ವಿವಿಧ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನೂರು ಮಾನವ ದಿನ ಪೂರೈಸಿದ ಕಾರ್ಮಿಕರನ್ನು ಗುರುತಿಸಿ ಉನ್ನತಿ ಯೋಜನೆಯಡಿ 10 ದಿನಗಳ ಕಾಲ “ಹೈನುಗಾರಿಕೆ ತರಬೇತಿ ಕಾರ್ಯಗಾರ ಹಮ್ಮಿಕೊಂಡು ತರಬೇತಿ ನೀಡಲಾಗುತ್ತಿದೆ ನರೇಗಾ ಕೂಲಿ ಕಾರ್ಮಿಕರು ತರಬೇತಿ ಪಡೆದು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ತರಬೇತಿ ಕಾರ್ಯಗಾರದಲ್ಲಿ –
ಸಂಜೀವಿನಿ ಯೋಜನೆ ತಾಲೂಕು ವ್ಯವಸ್ಥಾಪಕ ಬಾಲರಾಜ್ ವಲಯ ಮೇಲ್ವಚಾರಕ ಮಹೇಶ್ ಇತರರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading