
ಚಳ್ಳಕೆರೆ ನ.,6
ಅಬಕಾರಿ ಇಲಾಖೆ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ದಿಢೀರ್ ದಾಳಿ ನಡೆಸಿದ್ದು, ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 6.80 ಲಕ್ಷ ರೂಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಚಳ್ಳಕೆರೆ ನಗರದ ಸೂಜಿಮಲ್ಲೇಶ್ ನಗರದ ಮನೆಯಲ್ಲಿ ಗಾಂಜಾ ಸಂಗ್ರಹಿಸಿಡಲಾಗಿತ್ತು ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮನೆ ಬಾಗಿಲು ಓಪನ್ ಮಾಡಿ ಮನೆಯೊಳಗೆ ಪರಿಶೀಲನೆ ವೇಳೆ ಮಾರಟಾಕ್ಕೆ ಸಿದ್ದ ಪಡಿಸಿದ ಪ್ಯಾಕೇಟ್ ರೂಪದಲ್ಲಿ ಮೌಲ್ಯದ 13.670 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.









ದಾಳಿ ವೇಳೆ ಮನೆಯಲ್ಲಿ ಗಾಂಜಾ ಸಂಗ್ರಹಿಸಿಟ್ಟಿದ್ದ ಆರೋಪಿ ಮೆಹಬೂಬ್ ನಾಪತ್ತೆಯಾಗಿದ್ದಾನೆ.
ಜಿಲ್ಲಾವುಪ ಆಯುಕ್ತ ಡಾ.ಬಿ.ಮಾದೇಶ್ ಮಾರ್ಗದರ್ಶನದಲ್ಲಿ ಜಿಲ್ಲಾ ವಿಚಕ್ಷಣ ನಿರೀಕ್ಷಕದಳ ನಿರೀಕಗಷಕಿ ವನಿತಾ .ನಾಗರಾಜ್ ನೇತೃತ್ವದಲ್ಲಿ ದಾಳಿ ನಡೆದಿದೆ.
ದಾಳೆ ವೇಳೆ ರಮೇಶ್ ನಾಯ್ಕ.ಬಸವರಾಜ್. ಟಿ.ಸೋಮಶೇಖರ್ ವೀರಣ್ಣ ಇತರರಿದ್ದರು.













About The Author
Discover more from JANADHWANI NEWS
Subscribe to get the latest posts sent to your email.