
ಚಳ್ಳಕೆರೆ ಡಿ.4
ಚಳ್ಳಕೆರೆ: ನಗರಸಭೆ ಕಚೇರಿಗೆ ಸಾರ್ವಜನಿಕರು ಅಲೆದಾಡಿದರೂ ಕೆಲಸ ಆಗುತ್ತಿಲ್ಲ ಎಂಬ ಆರೋಪಹಳು ಕೇಳಿಬರುತ್ತಿವೆ.
ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದ ಚುಕ್ಕಾಣಿ
ಇಡಿದಿದ್ದರೂ ಆಡಳಿತ ಪಕ್ಷದವಿದ್ದರೂ ಸಹ ಇನ್ನು ಸ್ಥಾಯಿ ಸಮಿತಿ ಅಧ್ಯಕ್ಷ ನೇಮಕಾತಿಯಾಗಿಲ್ಲ
ಸದಸ್ಯರಲ್ಲಿ
ಹೊಂದಾಣಿಕ
ಇಲ್ಲದೆ ಇರುವುದು ನಗರಸಭೆ ಆಡಳಿತ ಯಂತ್ರ, ಕುಸಿತಕ್ಕೆ ಕಾರಣವಾಗಿದೆ ಎಂಬ ಗುಸು ಗುಸು ಮಾತುಗಳು ಕೇಳಿ ಬರುತ್ತಿವೆ. ಕಚೇರಿಯಲ್ಲಿ
ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದ್ದು ಇ-ಸ್ವತ್ತು, ಖಾತೆ ಬದಲಾವಣೆ,
ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ನಾಗರಿಕರು ಕಚೇರಿಗೆ ಅಲೆದಾಡುವ ಪರಿಸ್ಥಿತಿ
ನಿರ್ಮಾಣವಾಗಿದ್ದು. ಕೆಲವ ಕಡತಳು ಕಾಣೆಯಾಗಿರುವ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಿವೆ.
ಬೀದಿ ನಾಯಿ.ದನಗಳ .ಪುಟ್ ಬಾತ್ ತೆರವು. ಸಿ.ಸಿ ಕ್ಯಾಮರ ಉದ್ಯಾನವಗಳ ಅಭಿವೃದ್ಧಿ ಇ.ಖಾತೆ ವಿಳಂಬಮಾಡುತ್ತಿರು ನಗರಸಭೆ ಆಡಳಿತ ಯಂತ್ರಕ್ಕೆ
ಸಾರ್ವಜನಿಕರು ಹಿಡಿ ಶಾಪ ಹಾಕುವಂತಾಗಿದೆ.
ಈಗಲಾದರೂ ಶಾಸಕ ಟಿ .ರಘುಮೂರ್ತಿ ಅಧ್ಯಕ್ಷತೆಯಲ್ಲಿ ಬುಧವಾರ ನಗರಸಭೆ ಕಚೇರಿಯಲ್ಲಿ ನಡೆಯಲಿರುವ ಅಧಿಕಾರಿಗಳ ಸಭೆಯಲ್ಲಿ ಆಡಳೀಯ ಮತ್ರಕ್ಕೆ ಸಾಣಿಹಿಡಿಯುವರೇ ಕಾದು ನೋಡ ಬೇಕಿದೆ…..
About The Author
Discover more from JANADHWANI NEWS
Subscribe to get the latest posts sent to your email.