July 13, 2025

ವಿದ್ಯು ಪರಿ ವರ್ತಕ ಅಳವಡಿಸುತ್ತಿರುವ ಬೆಸ್ಕಾಂ ಇಲಾಖೆ

ಹಿರಿಯೂರು ಅ.4 ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಬೆಳಕು ಚೆಲ್ಲಿದ ಬೆನ್ನಲ್ಲೇ ವಿದ್ಯುತ್ ಪರಿವರ್ತಕ ಅಳವಡಿಸಲು ಮುಂದಾದ ಬೆಸ್ಕಾಂ ಅಧಿಕಾರಿಗಳು.
ಪದೇ ಪದೆ ಕೈಕೊಡುವ ವಿದ್ಯುತ್ ಪರಿವರ್ತಕ ಗ್ರಾಮದಲ್ಲಿ ಕತ್ತಲೆ ಭಾಗ್ಯ… ಎಂಬ ತಲೆ ಬರಹದಡಿಯಲ್ಲಿ ಗುರುವಾರ ವರದಿ ಬೆಳಕು ಚೆಲ್ಲಿತ್ತು.

ವಿದ್ಯುತ್ ಪರಿವರ್ತಕ ಸುಟ್ಟು ಕತ್ತೆಯಲೆ ಆವರಿಸಿದ್ದ ಗ್ರಾಮ

ಹೌದು ಹಿರಿಯೂರು ತಾಲೂಕು ಯಲ್ಲದ ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರೆ ಕೆಂಚಯ್ಯನಹಟ್ಟಿ ವಿದ್ಯುತ್ ಪರಿವರ್ತಕ ಸುಟ್ಟಿರುವ ದಿಂದ ಸತತ ನಾಲ್ಕು ದಿನಗಳಿಂದ ಕತ್ತಲೆಯಲ್ಲಿ ಮುಳುಗಿದ ಗ್ರಾಮ .ಜನ ಜಾನುವಾರಗಳಿಗೆ ಕುಡಿಯುವ ನೀರಿಗೆ ಪರದಾಡಿದರೆ.ನಿರಂತರವಾಗಿ ಹತ್ತು ಬಾರಿ ವಿದ್ಯುತ್ ಪರಿವರ್ತಕ ಸುಟ್ಟಿರುತ್ತದೆ ಇದಕ್ಕೆ ಬೆಸ್ಕಾಂ ಇಲಾಖೆ ನೇರವಾಗಿ ಲೈನ್ ಮ್ಯಾನ್ ಗಳ ಇಚ್ಚಾ ಶಕ್ತಿ ಕೊರತೆ ಇದೆ ಇದಕ್ಕೆ ಕಾರಣ ಹುಡುಕಬೇಕಾಗಿತ್ತು ಆದರೂ ಹುಡುಕಿಲ್ಲ ಊರಿನಲ್ಲಿ ಎರಡು ಹಿಟ್ಟಿನ ಗಿರಣಿ ಒಂದು ಕೊಲುಮೆ ಒಂದು ಕುಡಿಯುವ ನೀರಿನ ಬೋರ್ವೆಲ್ . ಸುಮಾರು 150 ಕುಟುಂಬಗಳಿಗೆ ವಿದ್ಯುತ್ ಇಲ್ಲ ಕತ್ತಲಲ್ಲಿ ಕಳೆ ಕಾಲ ಕಳೆಯುವ ದಂತಾಗಿದೆ

ಮೂರೇ ತಿಂಗಳಲ್ಲಿ ಮೂರು ಬಾರಿ ಹಾಳಾಗಿದ್ದು, ಕಳೆದ ಎಂಟು ದಿನದಿಂದ ಗ್ರಾಮಸ್ಥರು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಜಾರಿಕಾರಿಗಳು ವಿದ್ಯುತ್ ಪರಿವರ್ತಕ ದುರಸ್ಥಿ ಪಡಿಸುವರೇ ಕಾದು ನೋಡ ಬೇಕಿದೆ.
ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಪರಿವರ್ಕದೊಂದಿಗೆ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಪರಿವರ್ತಕ ಅಳವಡಿಸಿ ಕತ್ತಲೆಯನ್ನು ಓಡಿಸಿ ಬೆಳಕು ನೀಡಿದ್ದಕ್ಕೆ ಬೆಸ್ಕಾಂಕ ಅಧಿಕಾರಿಗಳಿಗೆ ಹಾಗೂ ಜನಧ್ವನಿ ಡಿಜಿಟಲ್ ಮೀಡಿಯಾ ಗೆನಿಮ್ಮ ವರದಿ ಮಾಡಿದ್ದಕ್ಕೆ ಧನ್ಯವಾದಗಳು ವಿದ್ಯುತ್ ಪರಿವರ್ತಕ ಬಂದಿದೆ ವಂದನೆಗಳು
ಜಯಪ್ರಕಾಶ್ ಆರ್ . ಕೆ.ಕೆ ಹಟ್ಟಿ
ಸಹ ಕಾರ್ಯದರ್ಶಿಭಾರತೀಯ ಕಿಸಾನ್ ಸಂಘ ಹಿರಿಯೂರು ಧನ್ಯವಾದಗಳು ತಿಳಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading