
ಹಿರಿಯೂರು ಮೇ.3
ನನ್ನ ಗಂಡ ಹನುಮಂತಪ್ಪರವರು ಮೇಸ್ತ್ರಿ ಪ್ರಭು ಎಂಬುವರ ಜೊತೆ
ಜೆಜೆಎಂ ಪೈಪ್ ಲೈನ್ ಕಾಮಗಾರಿ ಕೆಲಸಕ್ಕೊಂದು ಏಪ್ರಿಲ್ 15 ರಂದು
ಹಿರಿಯೂರು ತಾಲೂಕು ಭರ್ಮಪುರ ಗ್ರಾಮದಿಂದ ಹೊರಟು ಆಲೂರಿನ ದಾನಿಹಳ್ಳಿ, ಗ್ರಾಮದಲ್ಲಿ ಏಪ್ರಿಲ್ 16 ರಂದು ಕೂಲಿ ಕೆಲಸ
ಮಾಡುವ ಸ್ಥಳದಲ್ಲಿ, ಉಳಿದುಕೊಂಡಿದ್ದು, ಅದೇ ದಿನ ಸಂಜೆ 4.00 ಗಂಟೆ ಸಮಯದಲ್ಲಿ ಹನಮಂತಪ್ಪ ಊರಿಗೆ ವಾಪಸ್ಸು ಹೋಗುತ್ತೇನೆಂದು ಹೇಳಿ
ಹೋದವರು ಊರಿಗೂ ಬಾರದೆ ಕೂಲಿ ಕೆಲಸಕ್ಕೂ ಹೋಗಿದೆ ಕಾಣೆಯಾಗಿರುತ್ತಾರೆ,
ಎಲ್ಲಾಕಡೆ ಹುಡಿಕಿದರೂ ಪತ್ತೆಯಾದ ಕಾರಣ ಪತ್ನಿ ಶಕುಂತಲಮ್ಮ ನನ್ನ ಗಂಡನನ್ನು ಪತ್ತೆ ಮಾಡಿ ಕೂಡುವಂತೆ ಹಿರಿಯೂರು ಗ್ರಾಮಾಂತರ ಠಾಣಿಗೆ ದೂರು ನೀಡಿದ್ದಾರೆ.
ಎಲ್ಲಿಯದರು ಪತ್ತೆಯಾದರೆ ಹನುಮಂತಪ್ಪ ನಾ ಸುಳಿವುಸಿಕ್ಕರೆ ಸಮೀಪದ ಪೊಲೀಸ್ ಠಾಣೆ ಅಥವಾ 7892699929/9980215803 ಮೊಬೈಲ್ ಸಂಖ್ಯೆ ಗೆ ಕರೆಮಾವಂತೆ ಕುಟುಂಬಸ್ಥರು ಮನವಿ ಮಾಡಿ ಕೂಂಡಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.