ವರದಿ: ಕೆ.ಟಿ.ಮೋಹನ್ ಕುಮಾರ್
ಮೈಸೂರು ಜಿಲ್ಲೆಯ ಸಾಲಿಗ್ರಾಮ ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡ ಚಿಂತನ್ ಆಟೋ ಪಾರ್ಟ್ಸ್ ಮತ್ತು ಹೋಂಡಾ ಸ್ಟಾರ್ ಬೈಕ್ ವರ್ಕ್ಸ್ ಅಂಗಡಿಯನ್ನು ಉದ್ಘಾಟಿಸಿದ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ.ರವಿಶಂಕರ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಾಲಿಗ್ರಾಮ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್, ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿ ಸದಸ್ಯೆ ಎಸ್.ಆರ್.ಅಶ್ವಿನಿ, ಕಾಂಚನ, ಸಜ್ಜನ್ ಗೌಡ, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ತಾ.ಪಂ. ಮಾಜಿ ಅಧ್ಯಕ್ಷರಾದ ಚಂದು, ಹೆಚ್.ಟಿ.ಮಂಜಪ್ಪ, ಮಾಜಿ ಉಪಾಧ್ಯಕ್ಷ ನಟರಾಜು, ಮಾಜಿ ಸದಸ್ಯ ಎಲ್.ಎಂ.ಸಣ್ಣಪ್ಪ, ಗ್ರಾ. ಪಂ. ಸದಸ್ಯ ಹೇಮಂತ್ ಕುಮಾರ್, ಮುಖಂಡರುಗಳಾದ ಸಣ್ಣರಾಮೇಗೌಡ, ಲಕ್ಕಿಕುಪ್ಪೆ ಮಂಜೇಗೌಡ, ದಮ್ಮನಹಳ್ಳಿ ಪಾಲಾಕ್ಷ, ಸಂತೋಷ, ರಮೇಶ, ಮಹೇಶ್, ಜಬೀರ್ ಖಾನ್, ಖಲೀಲ್, ಶೌಕತ್, ಗುಣಪಾಲ್ ಜೈನ್, ಎಸ್.ಎಲ್.ಗಿರೀಶ್, ನಾರಾಯಣಗೌಡ, ಲೋಕೇಶ್, ಚಂದ್ರಹಾಸ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.