ವರದಿ: ಕೆ.ಟಿ.ಮೋಹನ್ ಕುಮಾರ್
ಕರ್ನಾಟಕ ಗೃಹ ಮಂಡಳಿಯ ಹಾಸನ ವಿಭಾಗದಲ್ಲಿ ಕಂದಾಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಈಗ ನಿವೃತ್ತಿಯಾಗಿರುವ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಿದರಕ್ಕ ಗ್ರಾಮದ ಬಿ.ಟಿ.ರಮೇಶ್ ಅವರನ್ನು ಮೈಸೂರು ಜಿಲ್ಲೆಯ ಸಾಲಿಗ್ರಾಮ ಪಟ್ಟಣದ ನಾಯಕ ಸಮಾಜದ ಮುಖಂಡರುಗಳು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಾಲಿಗ್ರಾಮ ತಾಲೂಕು ಶ್ರೀ ವಾಲ್ಮೀಕಿ ನಾಯಕರ ಸಂಘದ ಗೌರವಾಧ್ಯಕ್ಷ ಮಾದನಾಯಕ, ಗ್ರಾಫಿಕ್ ಚಿತ್ರ ಕಲಾವಿದ ಡಾ.ಎಸ್.ಜೆ.ಗಣೇಶ, ಮುಖಂಡ ಕೆ.ಪ್ರಕಾಶ,
ಬಿ.ಟಿ.ರಮೇಶ್ ಅವರ ಪತ್ನಿ ಶಾರದಾ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.