
ಚಿತ್ರದುರ್ಗ
ನಾಯಕನಹಟ್ಟಿ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭಾರತೀಯ ಜನತಾ ಪರಿವಾರದ ತಮಿಳುನಾಡು ರಾಜ್ಯದ ಅಧ್ಯಕ್ಷ ರಾದ ಡಾ. ಎಸ್ ಸೆಲ್ವಗಣೇಶ ಹಾಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಡಾ. ಭಾರ್ಗವ್ ಮಲ್ಲಪ್ಪ ಮತ್ತು ಮಯೂರ್ ಇಂಟರ್ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಡಾ. ಎಂ ಮೈಲಾರ ಸ್ವಾಮಿ , ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಭಾರ್ಗವ್ ಮಾತನಾಡಿ ನಾನು ಈ ಶಾಲೆಗೆ ನಾಲ್ಕೂ ಬಾರಿ ಭೇಟಿ ಮಾಡಿದ್ದೇನೆ
ನಂತರ ಮಾತನಾಡಿದ ಅವರು ಶಿಕ್ಷಕರಿಗೆ ಗೌರವ ಕೊಡಬೇಕು ಪ್ರೀತಿಯಿಂದ ಮಾತನಾಡಿಸಬೇಕು
ನಂತರ ಪಟ್ಟಣದಲ್ಲಿರುವ ಮಯೂರ್ ಇಂಟರ್ನ್ಯಾಷನಲ್ ಶಾಲೆಗೆ ಭೇಟಿ ನೀಡಿದರು.
ವಿದ್ಯಾರ್ಥಿಗಳಿಂದ ಹೂ ಸ್ವೀಕರಿಸಿ ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ಹೇಳಿದರು.
About The Author
Discover more from JANADHWANI NEWS
Subscribe to get the latest posts sent to your email.