
ಚಳ್ಳಕೆರೆ ಮಾ.2
ನಿಗದಿತ ಅವದಿಯೊಳಗೆ ಸುಸಜ್ಜಿತ ಹಾಗೂ ಗುಣಮಟ್ಟದ ಕಟ್ಟವನ್ನು ನಿರ್ಮಾಣ ಮಾಡುವಂತೆ ಶಾಸಕ ಟಿ.ರಘುಮೂರ್ತಿ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ತಾಲೂಕಿನ ಸಾಣೀಕೆರೆ ಗ್ರಾಮದ ಸುಮಾರು 60 ಲಕ್ಷ ರೂ ವೆಚ್ಚದ ನೂತನ ಗ್ರಾಮಪಂಚಾಯಿತಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನಮ್ಮ ದೇಶವು ಗ್ರಾಮಗಳಿಂದ ಕೂಡಿದ್ದು ,ಗ್ರಾಮಗಳ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಅನೇಕ ಯೋಜನೆಗಳು ಜಾರಿಗೊಳ್ಳುತ್ತಿದ್ದು ಅವುಗಳನ್ನು ಅರ್ಹ ಬಡಜನತೆಗೆ ತಲುಪಿದುವ ನಿಟ್ಟಿನಲ್ಲಿ ಸಕಾರಿ ಸೌಲಭ್ಯಗಳನ್ನು ಪಡೆಯಲು ಕಚೇರಿಗೆ ಬರಯವ ಸಾರ್ವಜನಿಕರನ್ನು ಹಲೆದಾಡಿಸದೆ ಸಕಾಲಕ್ಕೆ ಕೆಲಸ ಮಾಡಿ ಕೊಡುವಂತೆ ತಿಳಿಸಿದರು.
ತಾಪಂ ಇಒ ಶಶಿಧರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ನಾಗರಾಜ್
ಉಪಾಧ್ಯಕ್ಷೆ. ಶಶಿಕಲಾ ಸದಸ್ಯರಾದ. ಅಂಜು. ತಿಪ್ಪೆರುದ್ರಪ್ಪ . ರುದ್ರಮ್ಮ .
ತಿಪ್ಪೇಸ್ವಾಮಿ . ವಿನೋದಮ್ಮ . ಹನುಮಕ್ಕ .
ಕರಿಯಣ್ಣ . ಕರಿಯಮ್ಮ . ಶ್ರುತಿ ಚಂದ್ರಕಾಂತ್ .


ಮುಖಂಡರಾದ ಮಂಜುನಾಥ್ .
ನಾಗರಾಜ್ . ಪರಮೇಶ್ವರಪ್ಪ.ಪಿಡಿಒ ದೇವರಾಜ್ ಇತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.